ಭಾರತಕ್ಕೆ ಆತಂಕ ತಂದಿಟ್ಟ Britain ವೈರಸ್; ಫೆಬ್ರವರಿನಲ್ಲಿ Corona 2ನೇ…

https://youtube.com/watch?v=Fr3-S8gEvbIಭಾರತಕ್ಕೆ ಬ್ರಿಟನ್ ಕೊರೋನಾವೈರಸ್ ಆತಂಕವನ್ನ ಸೃಷ್ಟಿಮಾಡಿದೆ. ಒಟ್ಟು ದೇಶದಲ್ಲಿ ೬ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ೩ ಮಂದಿ ಬೆಂಗಳೂರಿನವರೇ ಆಗಿದ್ದಾರೆ. ಫೆಬ್ರವರಿಯಲ್ಲಿ ಕೊರೋನಾ ೨ನೇ ಅಲೆ ಶುರುವಾಗಲಿದ್ಯಾ ಎಂಬ ಆತಂಕ ಕೂಡ ಶುರುವಾಗಿದೆ. #News18Kannada #britain #coronavirus #india #KannadaNews #KarnatakaNewsLive #LatestKannadaNews #ಕನ್ನಡವಾರ್ತೆ #News18KannadaLive Watch…

ದೇಶದಲ್ಲಿ ಹೆಚ್ಚಾದ ಹೈಸ್ಪೀಡ್ ವೈರಸ್; ಜನವರಿ 7ರವರೆಗೆ Britain ವಿಮಾನಗಳಿಗೆ…

https://youtube.com/watch?v=N3lneYZIxRsನಿನ್ನೆ ಭಾರತದಲ್ಲಿ 6 ಇದ್ದ ಭಯಾನಕ ರೂಪಾಂತರಿ ಕೊರೋನಾ ಸೋಂಕಿತರ ಸಂಖ್ಯೆ ಇಂದು 20ಕ್ಕೆ ಏರಿಕೆಯಾಗಿದೆ. ಹೀಗಾಗಿ, ಭಾರತದಲ್ಲಿ ಇಂಗ್ಲೆಂಡ್ ವಿಮಾನಗಳ ಮೇಲೆ ಡಿ. 31ರವರೆಗೆ ಹೇರಲಾಗಿದ್ದ ನಿಷೇಧವನ್ನು ಜನವರಿ 7ರವರೆಗೆ ವಿಸ್ತರಿಸಲಾಗಿದೆ. #News18Kannada #britainvirus #coronavirus #india #KannadaNews #KarnatakaNewsLive #LatestKannadaNews #ಕನ್ನಡವಾರ್ತೆ #News18KannadaLive Watch News18…

Britain ಹಾಗೂ ಭಾರತದ ನಡುವಿನ ವಿಮಾನ ಹಾರಾಟ ತಾತ್ಕಾಲಿಕವಾಗಿ ಬಂದ್

https://youtube.com/watch?v=fZVXg5FW81Uಬ್ರಿಟನ್ ನಲ್ಲಿ ಹೊಸ ಕೊರೋನಾ ಆತಂಕ ಹೆಚ್ಚಾಗಿದ್ದು ಮುಂಜಾಗೃತಾ ಕ್ರಮವಾಗಿ ಭಾರತ ಹಾಗು ಬ್ರಿಟನ್ ನಡುವೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿದೆ. ಕೊರೋನಾ ಲಸಿಕೆ ಕೂಡ ಉಪಯೋಗಕ್ಕೆ ಬರುತ್ತಿಲ್ಲ #news18kannada #coronavirus #britain Watch News18 Kannada for Live Updates, Breaking News, Political News, Crime, Entertainment…

Top 5 News Of The Hour | Kannada…

https://youtube.com/watch?v=G_fQtn9vLycನಾನು ಮುಖ್ಯಮಂತ್ರಿಯಾಗಿದ್ದಾಗ ನಿಖಿಲ್​ ವಿಧಾನಸೌಧಕ್ಕೆ ಬಂದಿದ್ನಾ? ವರ್ಗಾವಣೆ ಹೆಸರಲ್ಲಿ ಹಣ ಲೂಟಿ ಹೊಡೆದಿದ್ದಾನಾ? ಆದರೆ ಇವತ್ತು ರಾಜ್ಯದಲ್ಲಿ ಏನು ನಡೆಯುತ್ತಿದೆ? ಎಂದು ಮುಖ್ಯಮಂತ್ರಿಗಳ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು. 0:16 ರಾಮನಗರದಲ್ಲಿ ಯಾರೇ ಮಂತ್ರಿ ಆಗಲಿ ಚನ್ನಪಟ್ಟಣಕ್ಕೆ ನಾನೆ ಸಿಎಂ, ನಾನೇ ಸರ್ಕಾರ ಅಂತಾ…